Tagged: Subramanya temple

4

ಷಷ್ಠಿಗೆ ಪುಷ್ಠಿ ‘ಸುಬ್ರಹ್ಮಣ್ಯ ಷಷ್ಠಿ’

Share Button

ಪುರಾತನ ಕಾಲದಲ್ಲಿ ಹಿರಣ್ಯಾಕ್ಷನೆಂಬ ರಕ್ಕಸನಿದ್ದನು. ಅವನ ಮಗನಾದ ತಾರಕಾಸುರನೂ ದುಷ್ಟ ರಾಕ್ಷಸ.ಈತನು ಗೋಕರ್ಣ ಕ್ಷೇತ್ರದಿಂದ ಶಿವನ ಕುರಿತು ತಪಸ್ಸು ಮಾಡಿ, ಅವನನ್ನು ಒಲಿಸಿಕೊಂಡನು. ಯಾಕಾಗಿ ನನ್ನನ್ನು ಕುರಿತು ತಪಸ್ಸು ಮಾಡಿದೆ ಎಂದು ಭಕ್ತರಿಗೊಲಿದ ದೇವರು ಕೇಳಬೇಕಲ್ಲವೇ?.ಹಾಗೆಯೇ ಆಯಿತು.ಪರಮೇಶ್ವರನು ತಾರಕಾಸುರನಲ್ಲಿ ನಿನ್ನ ಇಷ್ಟಾರ್ಥವೇನೆಂದು ಕೇಳಲು ತಾರಕಾಸುರನು ನನಗೆ ಮಹಾದೇವನಾದ...

1

ಸುಬ್ರಹ್ಮಣ್ಯನ ದರ್ಶನ

Share Button

  ನಮ್ಮ ಮಹಿಳಾ ಸಂಘದ ವತಿಯಿಂದ ದಕ್ಷಿಣ ಕನ್ನಡದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದೆವು . ವಿಪರೀತವಾದ ಜನಸಂದಣಿ.ಅಂದು ಯಾವುದೋ ರಜಾದಿನ ಬೇರೆ. ದೇವರ ದರ್ಶನಕ್ಕೆ ಒಳಗೆ ಹೋದರೂ ಕಾಣಲು ಸಾಧ್ಯವಾಗಲಿಲ್ಲ.ಅಲ್ಲಿಂದಲೇ ಕೈಮುಗಿದು ಸಮಾಧಾನ ಪಟ್ಟುಕೊಂಡಿದ್ದೇ ಆಯ್ತು.ತುಂಬಾ ದೂರದ  ಪ್ರಯಾಣವಾಗಿದ್ದರಿಂದ ಮಧ್ಯಾಹ್ನದ ಎರಡು ಘಂಟೆಗೆ...

Follow

Get every new post on this blog delivered to your Inbox.

Join other followers: