Author: Malatesh A N, malateshji@gmail.com

3

ನನ್ನ ಕೈಬರಹದ ಕುರಿತು ಒಂದು ಅನುಭವ..

Share Button

-ಮಾಲತೇಶ್ ಹುಬ್ಬಳ್ಳಿ +8

2

‘ಅಮ್ಮ’ ನೆಂಬ ನೆಮ್ಮದಿ

Share Button

ತಾಯಿ ನಂಬಿಕೆಗೆ ಕಾರಣ, ಆ ‘ಆತ್ಮ ವಿಶ್ವಾಸ’ದಿಂದ  ತಾಯಿ ಇರುವಿಕೆಯ ಅರಿವು. ತಾಯಿ ಇಲ್ಲದಿರುವಿಕೆ ಆವರಿಸಿದರೆ ಅಧೈರ್ಯಕ್ಕೆ ಕಾರಣ. ಅಧೈರ್ಯದಿಂದ  ಮನಸ್ಸು ದುರ್ಬಲ. ಆಗ ದೇವರ  ಆನ್ವೇಷಣೆ. ಕ್ರಮೇಣ ಭಯ ಭಕ್ತಿ ದೇವರ ಸಾಕಾರಕ್ಕೆ ಕಾರಣ.   ನಂಬಿಕೆ ಮತ್ತು ದೇವರ ವಿಷಯಕ್ಕೆ ಸಂಬಂಧಿಸಿದಂತೆ ವಿಕಾಸ ಹೇಗೆ...

1

ತಾಯಿ-ಮಗು-ಮನಸ್ಸು-ದೇವರು

Share Button

ಪ್ರಾಣ ಎಂಬ ಚೇತನಶಕ್ತಿ (life-force)  ಇರುವವರೆಗೆ ಶಿವ-ಶಿವ. ಪ್ರಾಣ-ಅದಮ್ಯ ಚೇತನಾ (ಉಸಿರು) ಹೋದಮೇಲೆ ಶವ-ಶವ. ಸಂಕಟ ಬಂದಾಗ ವೆಂಕಟರಮಣ ಎಂಬ ವಾಡಿಕೆ ಸರ್ವೇಸಾಮಾನ್ಯ. ಸಂಕಟ ಬಂದಾಗ ದೇವರು ಬಂದೊದಗುತ್ತಾನೆ ಎಂಬ ಭಾವಾರ್ಥದಲ್ಲಿ ಹೇಳಿದ್ದು.ದೇವರು ನಮ್ಮ ಪಂಚೇಂದ್ರಿಯಗಳ ಗ್ರಹಿಕೆಗೆ ಮೀರಿದ್ದು. ಅದನ್ನು ತಮ್ಮೊಳಗೆ ಮಾತ್ರ ಅನುಭವಿಸಬಲ್ಲರು. ಪ್ರಾಣ ಎಂಬ ಚೇತನಶಕ್ತಿ ಜೀವಿಗಳಲ್ಲಿ ಪ್ರಾಣ...

Follow

Get every new post on this blog delivered to your Inbox.

Join other followers: