Tagged: Saasive tandavalu book by Bharathi B V

5

ಸಾಸಿವೆ ತಂದವಳು- ಭಾರತಿ.ಬಿ.ವಿ.

Share Button

  ಪೌರಾಣಿಕ ಪಾತ್ರಗಳಾದ ‘ಸಾವಿತ್ರಿ-ಸತ್ಯವಾನ’ ಕತೆಯಲ್ಲಿ ಸಾವಿತ್ರಿಯು ತನ್ನ ವಾಕ್ಚಾತುರ್ಯ ಮತ್ತು ಭಕ್ತಿಯಿಂದ ಯಮನನ್ನೇ ಗೆದ್ದು ಬಂದವಳು ಎಂದು ಶ್ಲಾಘಿಸಲಾಗುತ್ತದೆ. ಈಗಿನ ಕಾಲದಲ್ಲಿಯೂ ಹೀಗೆ ‘ಯಮನನ್ನು ಗೆದ್ದು ಬಂದವರ’ ಬಗ್ಗೆ ಕೆಲವೊಮ್ಮೆ ಕೇಳಿರುತ್ತೇವೆ/ಓದಿರುತ್ತೇವೆ. ಸಣ್ಣಪುಟ್ಟ ಕಾಯಿಲೆಗಳು ಬಂದರೂ ಎದುರಿಸಲಾಗದೆ ತಾವೂ ನಿರಾಶಾವಾದಿಗಳಾಗಿ, ಮನೆಮಂದಿಗೆಲ್ಲಾ ಕಿರಿಕಿರಿ ಹುಟ್ಟಿಸುವವರು ಬಹಳಷ್ಟು...

Follow

Get every new post on this blog delivered to your Inbox.

Join other followers: